ಕೋಟ – ರೈತರೆಡೆಗೆ ನಮ್ಮ ನಮ್ಮ ನಡಿಗೆ – ಮಣೂರು ಪಡುಕರೆ ಕೃಷ್ಣ ಹಂದೆ ಅವರಿಗೆ ಗೌರವ

0
301

ಕುಂದಾಪುರ ಮಿರರ್ ಸುದ್ದಿ…

Click Here

Click Here

ಕೋಟ: ಪಂಚವರ್ಣ ಯುವಕ‌ ಮಂಡಲ (ರಿ) ಕೋಟ ಇದರ ಅಧೀನ‌ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತ ಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಂಯುಕ್ತ ಸಹಯೋಗದೊಂದಿಗೆ ಪ್ರತಿ ತಿಂಗಳ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ 24ನೇ ಮಾಲಿಕೆ (ಏ.18) ಮಂಗಳವಾರ ಸಂಜೆ 4.ಗ ನಡೆಯಲಿದೆ ಈ ಬಾರಿ ಹಿರಿಯ ಕೃಷಿ ಕಾಯಕ ಜೀವಿ ಕೃಷ್ಣ ಹಂದೆ ಮಣೂರು ಪಡುಕರೆ ಇವರನ್ನು ಗೌರವಿಸಲಾಗುವುದು ಎಂದು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here