ಬೆಂಗಳೂರು – ಶ್ರೀ ಅಘೋರೇಶ್ವರ ಮೆಲೋಡಿಸ್ ಸಂಸ್ಥೆಗೆ ಕಲಾಭೂಮಿ ಯುಗಾದಿ ಪುರಸ್ಕಾರಕ್ಕೆ ಆಯ್ಕೆ

0
469

ಕುಂದಾಪುರ ಮಿರರ್ ಸುದ್ದಿ…

Click Here

Click Here

ಕುಂದಾಪುರ: ಬೆಂಗಳೂರಿನ ಕಲಾಭೂಮಿ ಪ್ರತಿಷ್ಠಾನ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಪುರಸ್ಕಾರ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಹಿನ್ನಲ್ಲೆಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟಾದ ಹೆಸರಾಂತ ಸಂಗೀತ ಸಂಸ್ಥೆಯಾಗಿರುವ ಶ್ರೀ ಅಘೋರೇಶ್ವರ ಮೆಲೋಡಿಸ್ ಸಂಸ್ಥೆಯನ್ನು ಈ ಪುರಸ್ಕಾರಕ್ಕೆ ಆಯ್ಕೆಗೊಳಿಸಿದೆ. ಈ ಸಂಸ್ಥೆಯ ಸಂಗೀತ ಶಿಕ್ಷಕರಾಗಿರುವ ರವಿ ಬನ್ನಾಡಿ ಹಾಗೂ ಸಂಸ್ಥೆಯಲ್ಲಿ ಸಂಗೀತ ಕಲಿಯುತ್ತಿರುವ ಕುಂದಾಪುರ ಭಾಗದ ಮೂಡ್ಲಕಟ್ಟೆಯ ಕುಮಾರಿ ರಿಷಿಕ ಮೂಡ್ಲಕಟ್ಟೆ ಇವರುಗಳಿಗೆ ಇದೆ ಮಾ. 27ರ ಗುರುವಾರ ಕಲಾಭೂಮಿ ಯುಗಾದಿ ಪುರಸ್ಕಾರ ನೀಡಿ ಗೌರವಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Click Here

LEAVE A REPLY

Please enter your comment!
Please enter your name here